Articles for tag: 2025Canara Bank Loansಅನ್ನಭಾಗ್ಯ ಯೋಜನೆಕನ್ನಡಕನ್ನಡ ಸುದ್ದಿಕರ್ನಾಟಕ ವಿಜಯಕಾಂಗ್ರೆಸ್ ಗ್ಯಾರಂಟಿಕೆನರಾ ಬ್ಯಾಂಕ್ಗೃಹಲಕ್ಷ್ಮಿಗೃಹಲಕ್ಷ್ಮಿ 16ನೇ ಕಂತುಗೃಹಲಕ್ಷ್ಮಿ ಯೋಜನೆಗೃಹಲಕ್ಷ್ಮಿ ಹಣಪಡಿತರ ಚೀಟಿಪಡಿತರ ಚೀಟಿ ತಿದ್ದುಪಡಿಪರ್ಸನಲ್ ಲೋನ್ಪ್ರಜಾವಾಣಿಬಿಪಿಎಲ್ ರೇಷನ್ ಕಾರ್ಡ್ಬೆಸ್ಟ್ ಆಫರ್ಬೆಳೆ ಪರಿಹಾರಬೆಳೆ ವಿಮೆಬ್ಯಾಂಕ್ಬ್ಯಾಂಕ್ ಆಫ್ ಬರೋಡಯೋಜನೆರಿಲಯನ್ಸ್ ಜಿಯೋರೇಷನ್ ಕಾರ್ಡ್ರೇಷನ್ ಕಾರ್ಡ್ ನಂಬರ್ಲಕ್ಷ್ಮಿ ಹೆಬ್ಬಾಳಕರಲಕ್ಷ್ಮಿ ಹೆಬ್ಬಾಳಕರ್ವಿಜಯ ಕರ್ನಾಟಕವಿದ್ಯಾರ್ಥಿವಿದ್ಯಾರ್ಥಿ ವೇತನವೈಯಕ್ತಿಕ ಲೋನ್ವೈಯಕ್ತಿಕ ಸಾಲಸಂದಾಯಸರ್ಕಾರಸ್ಕಾಲರ್ಶಿಪ್ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಹಣ

January 26, 2025

Mahalakshmi N Kiral

Canara Bank Loans

Canara Bank Loans: ಕೆನರಾ ಬ್ಯಾಂಕಿನಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯಬಹುದು.! ಯಾವ ದಾಖಲೆಗಳು ಬೇಕು.?

Canara Bank Loans: ಕೆನರಾ ಬ್ಯಾಂಕಿನಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯಬಹುದು.! ಯಾವ ದಾಖಲೆಗಳು ಬೇಕು.? ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ಕೆನರಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಯಲ್ಲಿ ಅಥವಾ ಕಡಿಮೆ ಬಡ್ಡಿ ದರದಲ್ಲಿ ಸಿಗುವ ಸಾಲ ಸೌಲಭ್ಯವನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸಾಲ ಪಡೆಯಲು ಯಾವ ದಾಖಲೆಗಳು ಬೇಕಾಗುತ್ತವೆ? ಹಾಗೂ ಕೆನರಾ ಬ್ಯಾಂಕ್ ಮೂಲಕ ಸಾಲ ಪಡೆಯಬೇಕೆಂದು ಬಯಸಿದರೆ ಯಾವ ಅರ್ಹತೆಗಳನ್ನು ಗ್ರಾಹಕರು ಹೊಂದಿರಬೇಕಾಗುತ್ತದೆ? ಎಂಬ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ ಲೇಖನವನ್ನು ಕೊನೆಯವರೆಗೂ ಓದಿ. ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 25000 ಸ್ಕಾಲರ್ಶಿಪ್ ಹಣ.! ಈಗಲೇ ಅರ್ಜಿ ಸಲ್ಲಿಸಿ.! ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ: (Canara Bank Loans) ಅವಶ್ಯಕತೆ ಇರುವಂತಹ ಗ್ರಹಗಳಿಗೆ ಕೆನರಾ ಬ್ಯಾಂಕ್ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಯಾವುದೇ ರೀತಿಯ ಅಡಮಾನವಿಲ್ಲದೆ ನೀಡುತ್ತದೆ. ಉದ್ಯೋಗ ಹೊಂದಿರಬೇಕು ಹಾಗೂ ಮಾಸಿಕ ಆದಾಯವನ್ನು ಹೊಂದಿರುವಂತಹ ಮತ್ತು ಜಮೀನು ಹಾಗೂ ಇತರೆ ಆಸ್ತಿಗಳನ್ನು ಹೊಂದಿರುವಂತಹ

January 25, 2025

Mahalakshmi N Kiral

200 Notes News: 200 ರೂಪಾಯಿ ನೋಟು ಬಂದ್ ಆಗುತ್ತಾ.? ಇದಕ್ಕೆ ಆರ್‌ಬಿಐ ಉತ್ತರ ಏನು.? ಇಲ್ಲಿದೆ ಮಾಹಿತಿ.!

200 Notes News: 200 ರೂಪಾಯಿ ನೋಟು ಬಂದ್ ಆಗುತ್ತಾ.? ಇದಕ್ಕೆ ಆರ್‌ಬಿಐ ಉತ್ತರ ಏನು.? ಇಲ್ಲಿದೆ ಮಾಹಿತಿ.! ನಮಸ್ಕಾರ ಎಲ್ಲರಿಗೂ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಾಗೆ 200 ರೂಪಾಯಿ ನೋಟು ಆಗುವುದು ನಿಜವೇ? ಇದರ ಬಗ್ಗೆ ಆರ್‌ಬಿಐ ಏನು ಹೇಳಿದೆ? ಹಾಗೂ ಇದರ ಸ್ಪಷ್ಟನೆ ಏನು? ಎಂಬುದನ್ನು ತಿಳಿದುಕೊಳ್ಳಲು ಲೇಖನವನ್ನು ನೀವು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಯುತ್ತದೆ. 200 ನೋಟುಗಳು ಬಂದ್ ಆಗುತ್ತಾ.? 200 ರೂಪಾಯಿ ನೋಟುಗಳ ರದ್ಧತಿಯ ಬಗ್ಗೆ ಸುದ್ದಿ ಒಂದು ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ವ್ಯಾಪಕವಾಗಿ ಹರಿದಾಡುತ್ತಿದ್ದು 200 ರೂಪಾಯಿ ನೋಟುಗಳನ್ನು ಬಂದ್ ಮಾಡಲಾಗುವುದು ಎಂಬ ವದಂತಿಗಳು ಜನರನ್ನು ತೀರವಾಗಿ ಚರ್ಚೆ ಮಾಡುವಂತೆ ಮಾಡಿದೆ. ಈ ಸುದ್ದಿಯು ಗೊಂದಲವನ್ನು ಮೂಡಿಸಿದ್ದು ಭಾರತೀಯ ರಿಸರ್ವ್ ಬ್ಯಾಂಕ್ ಇದರ ಬಗ್ಗೆ ಸ್ಪಷ್ಟನೆಯನ್ನು ನೀಡಿರುತ್ತದೆ. ಸದ್ಯಕ್ಕೆ ಇವಾಗ 200 ರೂಪಾಯಿ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆ ಪಡೆಯುತ್ತಿವೆ ಸಾರ್ವಜನಿಕರಿಗೆ ತಮ್ಮ ದೈನಂದಿನ ವಹಿವಾಟುಗಳಲ್ಲಿ ರೂ. 200 ನೋಟು

January 25, 2025

Mahalakshmi N Kiral

Gruhalakshmi Yojane: ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ 15 ಜಿಲ್ಲೆಗಳಿಗೆ ಜಮಾ.! ರೂ.2000 ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

Gruhalakshmi Yojane: ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ 15 ಜಿಲ್ಲೆಗಳಿಗೆ ಜಮಾ.! ರೂ.2000 ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.! ನಮಸ್ಕಾರ ರಾಜ್ಯದ ಜನತೆಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತದೆ ಎಂಬ ಸುಳಿವು ತಿಳಿದುಬಂದಿದ್ದು ಯಾವ ಜಿಲ್ಲೆಗಳಿಗೆ ಮೊದಲು ಹಣ ಜಮಾ ಆಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಸಂಪೂರ್ಣವಾದ ಮಾಹಿತಿ ಬೇಕಿದ್ದವರು ಕೊನೆಯವರೆಗೂ ಓದಿ. ಗೃಹಲಕ್ಷ್ಮಿ ಯೋಜನೆ – Gruhalakshmi Yojane ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯು ಪ್ರತಿ ತಿಂಗಳು ಕೂಡ ಎರಡು ಸಾವಿರ ರೂಪಾಯಿಯನ್ನು ಇಲ್ಲಿಯವರೆಗೆ 15 ಕಂತುಗಳಾಗಿ ಮಹಿಳೆಯರ ಖಾತೆಗೆ ತಲುಪಿದೆ. ಮಹಿಳೆಯರು ಈ ಯೋಜನೆಯ ಮೂಲಕ ಸುಮಾರು 30,000 ದವರೆಗೆ ಹಣವನ್ನು ಪಡೆದುಕೊಂಡಿದ್ದಾರೆ.  ಮಹಿಳೆಯರಿಗೆ ಉಪಯುಕ್ತವಾಗಿರುವ ಈ ಯೋಜನೆಯು ಮಹಿಳೆಯರಿಗೆ ದೈನಂದಿನ ಕರ್ಚುಗಳಿಗೆ ಅಥವಾ ಸ್ವಲ್ಪ ಮಟ್ಟಿಗಾದರೂ ಆರ್ಥಿಕ ನೆರವನ್ನು ಉಂಟು ಮಾಡಿದೆ

January 24, 2025

Mahalakshmi N Kiral

Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷದವರೆಗೆ ವಿದ್ಯಾರ್ಥಿ ವೇತನ.! ಈಗಲೇ ಅರ್ಜಿ ಸಲ್ಲಿಸಿ.!

Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷದವರೆಗೆ ವಿದ್ಯಾರ್ಥಿ ವೇತನ.! ಈಗಲೇ ಅರ್ಜಿ ಸಲ್ಲಿಸಿ.! ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ವಿದ್ಯಾರ್ಥಿಗಳಿಗೆ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ಲೇಖನವನ್ನು ಕೊನೆಯವರೆಗೂ ಓದಬಹುದು ಈ ಲೇಖನದಲ್ಲಿ “ಎಲ್ ಜಿ ಸ್ಕಾಲರ್ ಶಿಪ್” ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗಿದೆ. ಈ ಲೇಖನದಲ್ಲಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವ ಬಗೆಯನ್ನು ವಿವರಿಸಲಾಗಿರುತ್ತದೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕಾಗುತ್ತದೆ ಮತ್ತು ಒದಗಿಸಬೇಕಾದ ದಾಖಲೆಗಳು ಯಾವುವು ಎಂಬ ನಿಮ್ಮ ಸಕಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ಉತ್ತರಿಸಲಾಗಿದೆ.  ಎಲ್ ಜಿ ಸ್ಕಾಲರ್ಶಿಪ್ (LG Scholarship) ಲೈಫ್ ಗುಡ್ ಸ್ಕಾಲರ್ಶಿಪ್ ಪ್ರೋಗ್ರಾಮ್ ಈ ಸ್ಕಾಲರ್ಷಿಪ್ಪನ್ನು ಎಲ್ ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

January 21, 2025

Mahalakshmi N Kiral

PM kisan samman nidhi

PM kisan samman nidhi: ಪಿಎಂ ಕಿಸಾನ್ ಹಣ ಯಾವ ದಿನ ಜಮಾ ಆಗಲಿದೆ.? 2025ರಲ್ಲಿ ಇದೇ ದಿನ ಹಣ ಜಮಾ ಆಗುತ್ತೆ.!

PM kisan samman nidhi: ಪಿಎಂ ಕಿಸಾನ್ ಹಣ ಯಾವ ದಿನ ಜಮಾ ಆಗಲಿದೆ.? 2025ರಲ್ಲಿ ಇದೇ ದಿನ ಹಣ ಜವ ಆಗುತ್ತೆ.! ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಮೂಲಕ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಒಂದು ಕಂತನ್ನು ಅಂದರೆ 2000 ರೂಪಾಯಿ ಹಣವನ್ನು ರೈತರಿಗೆ ಆರ್ಥಿಕ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಪಾವತಿಸಲಾಗುತ್ತದೆ.  SBI ಗ್ರಾಹಕರಿಗೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.! ಈಗಲೇ ಅರ್ಜಿ ಸಲ್ಲಿಸಿ.! ಈ ಲೇಖನದಲ್ಲಿ ಈ ವರ್ಷದಲ್ಲಿ ಅಂದರೆ 2025 ನೇ ಸಾಲಿನಲ್ಲಿ ಯಾವ ತಿಂಗಳಿನಲ್ಲಿ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ನೀಡಲಾಗಿರುತ್ತದೆ. ಸಂಪೂರ್ಣವಾದ ಮಾಹಿತಿ ಬೇಕಿದ್ದವರು ಲೇಖನವನ್ನು ಕೊನೆಯವರೆಗೂ ಓದಬಹುದು.  ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM kisan samman nidhi) ಕೇಂದ್ರ